ನಟ ಅಮಿತಾಬ್ ಬಚ್ಚನ್ ಗೆ ಶ್ರೀದೇವಿಯ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ | Filmibeat Kannada

  • 6 years ago
ಸೂಪರ್ ಸ್ಟಾರ್ ಶ್ರೀದೇವಿಯವರ ನಿಧನದ ವಾರ್ತೆ ಸ್ಫೋಟಗೊಳ್ಳುವುದಕ್ಕೂ ಮುಂಚಿತವಾಗಿ ಬಿಗ್ ಬಿ ಅಮಿತಾಬ್ ಅವರು ಮಾಡಿದ್ದ ಒಂದು ಟ್ವೀಟ್ ಈಗ ಬಹು ಚರ್ಚೆಗೊಳಲಾಗುತ್ತಿದೆ. ಶ್ರೀದೇವಿಯ ಸಾವಿನ ಮುನ್ಸೂಚನೆ ಬಿಗ್ ಬಿ ಸಿಕ್ಕಿತ್ತೇ? ಎಂದು ಅಭಿಮಾನಿಗಳು ಸೋಷಿಯ��್ ಮೀಡಿಯಾಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ. ದುಬೈನಲ್ಲಿ ಮದುವೆ ಸಮಾರಂಭದಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ಶ್ರೀದೇವಿಯವರು ನಿಧನರಾದ ಸುದ್ದಿ ಹಬ್ಬುತ್ತಿದ್ದಂತೆ ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು,ಸೆಲೆಬ್ರಿಟಿಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಆದರೆ, ಶ್ರೀದೇವಿ ಸಾವಿಗೂ ಕೆಲ ನಿಮಿಷಗಳ ಮುನ್ನ ನಟ ಅಮಿತಾಬ್ ಬಚ್ಚನ್ ಮಾಡಿದ್ದ ಟ್ವೀಟ್ ಚರ್ಚೆಗೆ ಕಾರಣವಾಗಿದೆ.

Recommended