ಅರವಿಂದ ಕೇಜ್ರಿವಾಲ್, ದೆಹಲಿ ಸಿ ಎಂಗೆ ಬಾರಿ ಮುಖಭಂಗ | Oneindia Kannada
  • 6 years ago
20 AAP MLAs disqualification: Delhi Chief Minister Arvind Kejriwal to suffer big shock if elections happen, BJP has reasons to cheer – survey by C-Voter and ABP News.


ಲಾಭದಾಯಕ ಹುದ್ದೆ ಹೊಂದಿದ ಆರೋಪದ ಹಿನ್ನಲೆಯಲ್ಲಿ ದೆಹಲಿ ಆಡಳಿತ ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸುವ ಚುನಾವಣಾ ಆಯೋಗದ ಶಿಫಾರಸ್ಸಿಗೆ ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ.

ಹೀಗಾಗಿ, ಆಮ್ ಆದ್ಮಿ ಪಕ್ಷಕ್ಕೆ ಇರುವ ಕೊನೆಯ ಭರವಸೆ ಈಗ ಉಳಿದಿರುವುದು ನ್ಯಾಯಾಂಗ ಒಂದೇ. ಸೋಮವಾರದಿಂದ (ಜ 22) ಆಮ್ ಆದ್ಮಿ ಪಕ್ಷದ ಅರ್ಜಿಯ ವಿಚಾರಣೆ ಆರಂಭಗೊಳ್ಳಲಿದೆ. ಒಂದು ವೇಳೆ ಅಲ್ಲೂ ಆಮ್ ಆದ್ಮಿ ಪಕ್ಷಕ್ಕೆ ಸೋಲಾದರೆ, ಇಪ್ಪತ್ತು ಕ್ಷೇತ್ರಗಳಲ್ಲಿ ಮತ್ತೆ ಚುನಾವಣೆ ಆರು ತಿಂಗಳೊಳಗೆ ನಡೆಯಬೇಕಾಗಿದೆ.

ಹೀಗಾಗಿ, ಆಮ್ ಆದ್ಮಿ ಪಕ್ಷಕ್ಕೆ ಇರುವ ಕೊನೆಯ ಭರವಸೆ ಈಗ ಉಳಿದಿರುವುದು ನ್ಯಾಯಾಂಗ ಒಂದೇ. ಸೋಮವಾರದಿಂದ (ಜ 22) ಆಮ್ ಆದ್ಮಿ ಪಕ್ಷದ ಅರ್ಜಿಯ ವಿಚಾರಣೆ ಆರಂಭಗೊಳ್ಳಲಿದೆ. ಒಂದು ವೇಳೆ ಅಲ್ಲೂ ಆಮ್ ಆದ್ಮಿ ಪಕ್ಷಕ್ಕೆ ಸೋಲಾದರೆ, ಇಪ್ಪತ್ತು ಕ್ಷೇತ್ರಗಳಲ್ಲಿ ಮತ್ತೆ ಚುನಾವಣೆ ಆರು ತಿಂಗಳೊಳಗೆ ನಡೆಯಬೇಕಾಗಿದೆ.
Recommended