Krantiveer Sangoli Rayanna Producer Is In Trouble | Filmibeat Kannada

  • 7 years ago
ಕನ್ನಡ ಚಿತ್ರರಂಗದಲ್ಲಿ ಬಿಗ್ ಬಜೆಟ್ ಸಿನಿಮಾ ಸಂಗೊಳ್ಳಿ ರಾಯಣ್ಣ ಚಿತ್ರ ನೀಡಿ ಯಶಸ್ವಿಯಾಗಿದ್ದ ಆನಂದ್ ಅಪ್ಪುಗೋಳ್ ಸಧ್ಯ ನಷ್ಟದಲ್ಲಿದ್ದಾರೆ..ಹೌದು ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಸೌಹಾರ್ದ ಸಹಕಾರಿ ಸಂಸ್ಥೆಯ ವ್ಯವಸ್ಥಾಪಕ ನಿದೇರ್ಶಕರಾಗಿರುವ ಆನಂದ್. ಇವರ ಬ್ಯಾಂಕ್‌ನಲ್ಲಿ ಹಣ ತೊಡಗಿಸಿರುವ ಗ್ರಾಹಕರು ಹಣ ವಾಪಸ್ ನೀಡುವಂತೆ ದುಂಬಾಲು ಬಿದ್ದಿದ್ದಾರೆ..ಇವರ ಹಣ ವಾಪಸ್ ನೀಡಲು ಸಾಧ್ಯವಾಗದೆ ನಿರ್ಮಾಪಕ ಕಂಗಲಾಗಿದ್ದಾರೆ..

Kannada film producer , Krantiveer Sangoli Rayanna bank's Managing Director Anand Appugol in trouble.

Recommended